Published July 18, 2023 | Version v1
Journal article Open

ಹೊಸಗನ್ನಡ ಅರುಣೋದಯ

  • 1. ಲೇಖಕರು

Description

ಅವರು ಕಂಡಿದ್ದ ಹಸ್ತಪ್ರತಿಗಳು ಕೆಲವೇ ಇದ್ದುವು. ಕೆಸಮೈಜರ್ ಒಂದು ಪತ್ರದಲ್ಲಿ -Do you think that a proper person could be employed who would go about the Canerese country, to collect good manuscripts ? o ವಿಚಾರಿಸುತ್ತಾನೆ ! ಅದಕ್ಕೆ ಮೆವ್‌ಗ್ಲಿಂಗರ ಪ್ರತಿಕ್ರಿಯೆ : “ಸಿಕ್ಕಬಹುದು, ಅವನಿಗೆ ಕನ್ನಡ ಚೆನ್ನಾಗಿ ಗೊತ್ತಿರಬೇಕು. ಶುದ್ಧ ಪಾಠದ ಹಸ್ತಪ್ರತಿಯನ್ನು ಗುರುತಿಸಬಲ್ಲವನಾಗಿರಬೇಕು.” ಎಲ್ಲಿ ಸಿಕ್ಕಬೇಕು ಅಂಥ ವ್ಯಕ್ತಿ ? ಮಾತ್ರವಲ್ಲ, ಶುದ್ಧ ಪಾಠ ಇರಬೇಕು ಎಂದು ಹಂಬಲಿಸುವ ಎಷ್ಟು ಜನ ಇದ್ದರು ಆಗಿನ ದಿನಗಳಲ್ಲಿ ? ಏನೇ ಆಗಲಿ ; ಶುದ್ಧ ಪಾಠ ಬೇಕೆಂದರೆ ಮೊದಲು ಬಿಳಿ ಕಾಗದದಲ್ಲಿ ಪ್ರತಿಮಾಡುವವರು ಬೇಕಲ್ಲ ? ಕೆಸಮೈಜರ್ ಬರೆದ : “ಯಾರನ್ನಾದರೂ ಅಂಥವರನ್ನು ನೋಡಿರಿ, ನಾನು ಅವನ ಸಂಬಳ ಕೊಡುವೆ. ಆಗ ಮೊವ್‌ಗ್ಲಿಂಗ್ 'ಲಕ್ಷ್ಮೀನರಸಿಂಹಯ್ಯ ಎಂಬುವವನನ್ನು ಹನ್ನೆರಡು ರೂ. ಸಂಬಳದ ಮೇಲೆ ಗೊತ್ತುಪಡಿಸಿದರು. 'ಶುದ್ಧಪಾಠ ಎನ್ನುವುದು ಅಷ್ಟು ಸುಲಭವೆ? ಅವನನ್ನು ಬಿಡಿಸಿ ಆನಂದರಾವ್ ಎಂಬವನನ್ನು ನೇಮಿಸಲಾಯಿತು.

Files

3.pdf

Files (1.4 MB)

Name Size Download all
md5:205c3b715d8782abea7125a4dba8b4f5
1.4 MB Preview Download